Wednesday, October 24, 2012

Venkataramana Govinda Goooooooooovinda...






































ತೇರದಾಳ : ನವರಾತ್ರಿ ನಿಮಿತ್ಯ ನಗರದ ಕಿಲ್ಲಾಭಾಗದಲ್ಲಿರುವ ಶ್ರೀವೆಂಕಟೇಶ್ವರ ದೇವಸ್ಥಾನದ ವೆಂಕಟರಮಣ ರಥೋತ್ಸವವು ಬುಧವಾರ ಶೃದ್ಧಾ ಭಕ್ತಿಯಿಂದ ಸಂಭ್ರಮದಿಂದ ಜರುಗಿತು.
ರಾಜ್ಯ ಸರಕಾರದ ಮುಖ್ಯಸಚೇತಕರು, ಶಾಸಕ ಸಿದ್ದು ಸವದಿ, ಉಪೇಂದ್ರ ದೇಶಪಾಂಡೆ, ಗುರುರಾಜ ಕುಲಕಣರ್ಿ, ಬಾಳು ದೇಶಪಾಂಡೆ, ಸುರೇಶ ರೇಣಕೆ, ಹರೀಷ ಕುಲಕಣರ್ಿ, ಷಣ್ಮುಖ ಗಾಡದಿ, ಪ್ರಫುಲ್ ದೇಶಪಾಂಡೆ ಸೇರಿದಂತೆ ಗಣ್ಯರು, ಮಾತೆಯರು ಯುವಕರು ಪಾಲ್ಗೊಂಡಿದ್ದರು.
ದೇವಸ್ಥಾನದಿಂದ ಆರಂಭವಾದ ರಥೋತ್ಸವವು ಕಿಲ್ಲಾಭಾಗ, ಚಾವಡಿ ಸರ್ಕಲ್, ಪೇಠಭಾಗ, ನಡುಪೇಟೆ, ಜವಳಿ ಬಾಜಾರ ಮೂಲಕ ಶ್ರೀಸಿದ್ಧರಾಮೇಶ್ವರ ಗಲ್ಲಿ ಮೂಲಶ್ರಿವೆಂಕಟೇಶ್ವರ ದೇವಸ್ಥಾನದಲ್ಲಿ ಪೂಜೆ ನಂತರ ಕಿಲ್ಲಾಭಾಗದ ದೇವಸ್ಥಾನಕ್ಕೆ ಮರಳಿತು. ಕನರ್ಾಟಕ, ಮಹಾರಾಷ್ಟ್ರದ ವಿವಿದೆಡೆಗಳಿಂದಲೂ ಸದ್ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ರಥೋತ್ಸವದ ಸಂದರ್ಭದಲ್ಲಿ ಸಕಲ ಸದ್ಭಕ್ತರು ನೈವೆದ್ಯ, ಫಲ-ಪುಷ್ಪ, ಕಾಯಿ ಅಪರ್ಿಸಿ, ಮುತೈದೆಯರು ಆರತಿ ಮಾಡಿದರು. ಅರ್ಚಕರು ವೆಂಕಟರಮಣ ಗೋವಿಂದ, ಗೋವಿಂದಾ ಎನ್ನುತ್ತ ಜೈಘೋಷಗಳೊಂದಿಗೆ ರಥೋತ್ಸವ ಸಡಗರದಿಂದ ನೆರವೇರಿತು.

No comments:

Post a Comment

Test

Test 1