Thursday, October 11, 2012

Sayyad Nijami at SDM Trust Ayurvedic Medical College, Terdal




ತೆರದಾಳದ  ಎಸ್ ಡಿ ಎಮ್  ಟ್ರಸ್ಟ್ ಆಯುರ್ವೆದ ವೈದ್ಯಕೀಯ ಮಹಾವಿದ್ಯಾಲಯಕ್ಕೆ ದೆಹಲಿಯ ಹಜರತ ನಿಜಾಮುದ್ದಿನ್ ದರ್ಗಾದ ಮುಖ್ಯಸ್ತ ಸಯ್ಯದ ನಿಜಾಮಿ ಭೇಟಿ ನೀಡಿದಾಗ ಚೇರಮನ್  ಡಾ. ಮಹಾವೀರ ದಾನಿಗೊಂಡ ಸನ್ಮಾನಿಸಿದರು.    


ಆಯುರ್ವೇದ ಕಾಲೇಜಿಗೆ ದೆಹಲಿಯ ನಿಜಾಮಿ ಭೇಟಿ ಸನ್ಮಾನ ತೇರದಾಳ :  ಇಲ್ಲಿಯ ಎಸ್ ಡಿ ಎಮ್ ಟ್ರಸ್ಟ ಆಯುರ್ವೇದ ವೈದ್ಯಕೀಯ ಮಹವಿದ್ಯಾಲಯಕ್ಕೆ ದೆಹಲಿಯ ನಿಜಾಮುದ್ದಿನ್  ದರ್ಗಾದ ಮುಖ್ಯಸ್ತ ಸಯ್ಯದ ನಿಜಾಮಿ ಭೇಟಿ ನೀಡಿ ಕಾಲೇಜಿನ ಬಗ್ಗೆ ತ್ರಪ್ತಿ ಮತ್ತು ಸಂತಸ ವ್ಯಕ್ತ ಪಡಿಸಿದರು.             ಅವರನ್ನು ಕಾಲೇಜಿನ ಚೇರಮನ್ ಡಾ. ಮಹಾವೀರ ಎಸ್. ದಾನಿಗೊಂಡ ಸನ್ಮಾನಿಸಿ ಕಾಲೇಜು ನಡೆದು ಬಂದ ದಾರಿ ಸೌಲಭ್ಯಗಳು ಪಟ್ಟಣದಲ್ಲಿಯೇ ಪ್ರಮುಖ ಕಾಲೇಜ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆಯೆಂದು ವಿವರಿಸಿದರು.                                ಬಿಜಾಪುರ ದರ್ಗಾದ ಪ್ರಮುಖ ನೂರಪಾಶಾ ಜಹಗೀರದಾರ್, ಇಸಾಕ್ ತಾಂಬೋಳಿ , ಜಿಲಾನಿ ಜಮಾದಾರ , ಎ . ಕೆ. ಮುಲ್ಲಾ , ಪುರಸಭೆ ಮಾಜಿ ಅಧಯ್ಯಕಷ ಎಮ್.ಕೆ. ತಹಶೀಲ್ದಾರ , ಕಾಂಗ್ರೆಸ ಯುವಧುರಿಣ್ ಹರೀಶ ಕುಲಕರ್ಣಿ , ಅಜೀಮ ಕನವಾಡಕರ್ , ಸುರೇಶ ಬಾಬಗೊಂಡ ಮತ್ತು ಕಾಲೇಜಿನ ಪ್ರಾಚಾರ್ಯರು ,ಸಿಬ್ಬಂದಿ , ವಿದ್ಯಾರ್ಥಿ  ವಿದ್ಯಾರ್ಥಿನಿಯರು ಉಪಸ್ತಿತರಿದ್ದರು.                ರಾಜು ಪರೀಟ ನಿರೂಪಿಸಿದರು .  ಮಾಸೂಮ್ ಇನಾಮದಾರ ವಂದಿಸಿದರು.    

No comments:

Post a Comment

Test

Test 1