Friday, October 19, 2012

ತೇರದಾಳದಲ್ಲಿ ಕಾಂಗ್ರೆಸ್ಗೆ ಬನ್ನಿ ಕಾರ್ಯಕ್ರಮ


ತೇರದಾಳದಲ್ಲಿ ಕಾಂಗ್ರೆಸ್ಗೆ ಬನ್ನಿ ಕಾರ್ಯಕ್ರಮ
ತೇರದಾಳ: ರಾಜ್ಯ ಕೆಪಿಸಿಸಿ ಮಹತ್ವಕಾಂಕ್ಷೆ ಕಾರ್ಯಕ್ರಮವಾದ ಕಾಂಗ್ರೆಸ್ಗೆ ಬನ್ನಿ ಬದಲಾವಣೆ ತನ್ನಿ ಕಾರ್ಯಕ್ರಮವು ರವಿವಾರ ದಿ: 21-10-2012 ರಂದು ತೇರದಾಳ ಪಟ್ಟಣದಲ್ಲಿ ಬೆಳಿಗ್ಗೆ 10ಗಂಟೆಗೆ ಗುರು ಬ್ರಹ್ಮಾನಂದ ಮಠದಲ್ಲಿ  ನಡೆಯಲಿದೆ. ಈ  ಕಾರ್ಯಕ್ರಮಕ್ಕೆ ರಾಜ್ಯ ಮತ್ತು ಜಿಲ್ಲೆಯ ಪ್ರಮುಖ ನಾಯಕರು ಆಗಮಿಸುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರಿಗೆ ಆಹ್ವಾನ ಮಾಡಿದ್ದಾರೆಂದು ತೇರದಾಳ ಬ್ಲಾಕ ಕಾಂಗ್ರೇಸ ಸಮೀತಿ ಅಧ್ಯಕ್ಷರಾದ ಅಶೋಕ ಚ ಉಳಾಗಡ್ಡಿ ಹಾಗೂ ತೇರದಾಳ ನಗರ ಘಟಕದ ಅಧ್ಯಕ್ಷರಾದ ನೇಮಣ್ಣಾ ಸಾವಂತನ್ನವರ ತಿಳಿಸಿದ್ದಾರೆ.  

No comments:

Post a Comment

Test

Test 1