Thursday, October 18, 2012

Kallattiyalli Raste Kalape Kamagari





ತೇರದಾಳ : ಪಟ್ಟಣದ ವಾ.ನಂ.-6ರಲ್ಲಿ ಬುಧವಾರ ಸಿ.ಸಿ.ರಸ್ತೆ ನಿಮರ್ಾಣ ಕಾಮಗಾರಿ ಆರಂಭಿಸಲಾಗಿದ್ದು, ಗುಣಮಟ್ಟದ ಸಿಮೆಂಟ್ ಬಳಕೆ ಮಾಡಿಲ್ಲ, ಹೆಚ್ಚು ಮರಳು ಹಾಕಿ ಸಿಮೆಂಟ್ ಕಡಿಮೆ ಹಾಕಿ ಬೆಡ್ ಹಾಕಿದ್ದರಿಂದ ಗುರುವಾರ ಬೆಳಿಗ್ಗೆ ಅದು ಕಿತ್ತು ಹೋಗುತ್ತಿದೆಯೆಂದು ದಾನಪ್ಪ ಕರೋಲಿ, ರಮಜಾನ್ ಕೊರಬು, ರಾಜು ಹೊಸಮನಿ, ಜಕ್ಕರ ಮೋಮಿನ್, ನಿಂಗಪ್ಪ ಸಾವಳಗಿ, ಇಸೂಫ್ ಮೋಮಿನ್, ರೈತ ಸಂಘದ ಅಧ್ಯಕ್ಷ ಮಗೆಪ್ಪ ತಾರದಾಳ ಆರೋಪಿಸಿದ್ದಾರೆ.
ಪುರಸಭೆಯವರು ಕೂಡಲೇ ಗುಣಮಟ್ಟದ ಸಿ.ಸಿ.ರಸ್ತೆ ಕಾಮಗಾರಿ ಮಾಡಲು ಕ್ರಮಕೈಗೊಳ್ಳಬೇಕೆಂದು ಸಂಬಂದಿಸಿದವರಿಗೆ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ. 


No comments:

Post a Comment

Test

Test 1