Saturday, October 20, 2012

ತೇರದಾಳದ ವಿನಾಯಕ ಶಾಲೆ ವ್ಹಾಲಿಬಾಲ್ ತಂಡ ರಾಜ್ಯಮಟ್ಟಕ್ಕೆ ಆಯ್ಕೆ




ತೇರದಾಳ : ವಿಜಾಪುರ ಜಿಲ್ಲೆ ತಾಳಿಕೋಟೆಯಲ್ಲಿ ನಡೆದ ವಿಭಾಗ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳ ಕ್ರೀಡಾ ಕೂಟದಲ್ಲಿ ತೇರದಾಳದ ವಿನಾಯಕ ಪ್ರಾಥಮಿಕ ಶಾಲೆಯು ಬಾಗಲಕೋಟ ಜಿಲ್ಲೆಯ ವತಿಯಿಂದ ವಿಭಾಗ ಮಟ್ಟದ ವ್ಹಾಲಿಬಾಲ್ ಪಂದ್ಯಾವಳಿಯಲ್ಲಿ ಗದಗ ತಂಡದ ವಿರುದ್ದ 2-0 ನೇರ ಸೆಟ್ನಿಂದ ಚಾಂಪಿಯನ್ ಆಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. 
ವಿಜೇತ ವಿದ್ಯಾಥರ್ಿಗಳು ಸಂತೋಷ ಕಾಗಿ (ನಾಯಕ), ದರ್ಶನ್ ಎಸ್. ನಂದಗಾಂವ, ಪ್ರಜ್ವಲ್ ಟಿ. ನಿಡೊಣಿ, ರಜತ್ ಎನ್.ಪರೀಟ, ಚರಣ ಎಸ್. ಮಂಗಸೂಳಿ, ಅಕ್ಷಯ ಪಿ. ಪರೀಟ, ವೃಷಭ ಖವಟಗೊಪ್ಪ, ಪವನ್ ಎಸ್. ಹಂಜಿ, ವಿನಯ ಯಾದವಾಡ, ವಿನಾಯಕ ಮಿಜರ್ಿ, ಶ್ರೀನಿವಾಸ ಪುಕಾಳೆ, ಮಹೇಶ ಮಾಲಂಗಾವಿ, ವಿಶಾಲ ಬನಜವಾಡ.
ವ್ಹಾಲಿಬಾಲ ತಂಡಕ್ಕೆ ತರಬೇತಿ ನೀಡಿದ ದೈಹಿಕ ಶಿಕ್ಷಕರಾದ ಬಿ.ಆರ್.ಗುರವ, ಕ್ರೀಡಾ ಮಾರ್ಗದರ್ಶಕ ಹಾಗೂ ರಾಷ್ಟ್ರೀಯ ಆಟಗಾರರಾದ ಆರ್.ಪಿ.ಗಾಡದಿ. ಮತ್ತು ಎಸ್.ಜಿ.ಯಲ್ಲಟ್ಟಿ. ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿ ವರ್ಗ ಹಾಗೂ ಶಾಲೆಯ ಚೇರಮನ್ರು ಮತ್ತು ಆಡಳಿತ ಮಂಡಳಿಯ ಎಲ್ಲ ನಿದರ್ೇಶಕರು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ತಂಡಕ್ಕೆ ಅಭಿನಂದಿಸಿದ್ದಾರೆ.

No comments:

Post a Comment

Test

Test 1