Tuesday, October 16, 2012

Prashasti Pradan


ಬಾಗಲಕೋಟೆಯಲ್ಲಿ ನಡೆದ ಜಾನಪದ ಕಲಾಮೇಳದಲ್ಲಿ ಗೋಲಬಾಂವಿಯ ಜೈ ಕರ್ನಾಟಕ  ಕಲಾ ಸಾಂಸ್ಕೃತಿಕ ಡೊಳ್ಳಿನ ಕೈಪೆಟ್ಟು ತಂಡದ ಗಂಗಪ್ಪ ಗಿರಣಿಮನಿ ಹಾಗೂ ತಂಡದವರ ಪ್ರದರ್ಶನ ನಂತರ ಪ್ರಮಾಣ ಪತ್ರಗಳನ್ನು ಕರ್ನಾಟಕ  ಜಾನಪದ ಪರಿಷತ್ತು ಜಿಲ್ಲಾ ಸದಸ್ಯ ರಾಯಪ್ಪ ಕುಂಬಾರ, ಮಗಯ್ಯ ತೆಳಗಿನಮನಿ, ಪರಪ್ಪ ಪುಠಾಣಿ ಕಲಾತಂಡಕ್ಕೆ ವಿತರಿಸಿದರು.

No comments:

Post a Comment

Test

Test 1