Monday, September 20, 2010

ಕಾನುನು ತಿಳುವಳಿಕೆಯಿಂದ ನೆಮ್ಮದಿ ಜೀವನ

ತೇರದಾಳ: 18-09-2010


ತೇರದಾಳದ ಶ್ರಿಪ್ರಭುಲಿಂಗ ಪದವಿಪೂರ್ವ ಮಹವಿದ್ಯಾಲಯದಲ್ಲಿ ಬನಹಟ್ಟಿಯ ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದವರು ಹಮ್ಮಿಕೊಂಡಿದ್ದ ಕಾನೂರು ಅರಿವು ನೆರವು ಕರ್ಯಕ್ರಮವನ್ನು ಸಿವಿಲ್ ನ್ಯಾಯಾಧೀಶ ಈಶ್ವರ ಉದ್ಘಾಟಿಸಿದರು. ಇಮ್.ಇಮ್.ಯಾದವಾಡ, ಪ್ರೊ.ದೊಡ್ಡಣ್ಣ ಬಜಂತ್ರಿ, ಎಸ್.ಕೆ.ಕೋರಿ, ಕೆ.ಎಸ್.ಅಕ್ಕೆನ್ನವರ ಚಿತ್ರದಲ್ಲಿದ್ದಾರೆ.

No comments:

Post a Comment

Test

Test 1