Sunday, September 19, 2010

ವಿಶ್ವೇಶ್ವರಯ್ಯನವರ ಆದರ್ಶ ಅಳವಡಿಸಿಕೊಳ್ಳಲು ಕರೆ

ತೇರದಾಳ: 17-09-2010



ತೇರದಾಳದ ಎಮ್.ವಿ.ಪಿ. ಐಟಿಸಿಯಲ್ಲಿ ಸರ್.ಎಮ್. ವಿಶ್ವೇಶ್ವರಯ್ಯನವರ ೧೫೦ನೇ ಜನ್ಮದಿನವನ್ನು ಸರಕಾರಿ ಡಿಪ್ಲೊಮಾ ಕಾಲೇಜಿನ ಪ್ರಾಚರ್ಯ ಎಸ್.ಎಸ್.ದೇಸಾಯಿ ಉದ್ಘಾಟಿಸಿದರು. ಮಗಯ್ಯ ತೆಳಗಿನಮನಿ. ಎಸ್.ಸಿ.ಸಲಬನ್ನವರ, ಜಿ.ಕೆ.ಪಟ್ಟಣಶೆಟ್ಟಿ ಚಿತ್ರದಲ್ಲಿದ್ದಾರೆ.



No comments:

Post a Comment

Test

Test 1