Monday, August 9, 2010

ಆಗಸ್ಟ ೧೧ ೨೦೧೦ ರಿಂದ ಶ್ರಾವಣ ಮಾಸದ ಕಾರ್ಯಕ್ರಮಗಳು

ತೇರದಾಳದಲ್ಲಿ ಶ್ರಾವಣ ಮಾಸದ ಕಾರ್ಯಕ್ರಮಗಳು

  • ದಿ. ೧೧ ರಿಂದ ಸೇಪ್ಟೆಂಬರ ೯ ರವರೆಗೆ ಪ್ರತಿದಿನ ಸಾಯಂಕಾಲ ೭ ರಿಂದ ೮ ರವರೆಗೆ ಮಾತೋಶ್ರೀ ಅಕ್ಕಮಹಾದೇವಿಯವರಿಂದ ಪ್ರವಚನ
  • ಮುಂದಿನ ತಿಂಗಳು ಸೇಪ್ಟೆಂಬರ ೫ ರಂದು ರವಿವಾರ ಶ್ರೀ ಪ್ರಭುಜ್ಯೋತಿ ಉತ್ಸವವು, ಶ್ರೀ ಪ್ರಭುಸ್ವಾಮಿಗಳು ಮತ್ತು ಮಾತೋಶ್ರೀ ಅಕ್ಕಮಹಾದೇವಿಯವರ ನೇತೃತ್ವದಲ್ಲಿ ನಡೆಯುವುದು.
  • ೧೧ ನೆಯ ವಾರ್ಷಿಕೊತ್ಸವ ಮಹಾದಾಸೋಹ ಅನ್ನಪ್ರಸಾದ ಉದ್ಘಾಟನೆ. ಅಲ್ಲಿಂದ ಮೂರು ದಿನಗಳವರೆಗೆ ಅನ್ನದಾಸೋಹ.
  • ಸೇಪ್ಟೆಂಬರ ೫ ರಂದು ಮಧ್ಯಾನ್ಹ ಎರಡು ಗಂಟೆಗೆ ರಾಜ್ಯಮಟ್ಟದ ಭಜನಾಸಂಗಿತ ಸ್ಪರ್ಧೆ. ವಿಜೇತ ತಂಡಗಳಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಗುವುದು.
    ಸಂಪರ್ಕಿಸಬೇಕಾದ ವಿಳಾಸ-ರಾಯಪ್ಪ ಕುಂಬಾರ -೯೮೮೯೮೯೨೪೧೭
  • ದಿ ೧೧ ರಿಂದ ದೇವರಾಜನಗರದಲ್ಲಿರುವ ಶ್ರೀ ಅಡವೇಶ್ವರ ಜ್ಞಾನಯೋಗಾಶ್ರಮದಲ್ಲಿ ಒಂದು ತಿಂಗಳವರೆಗೆ ಆಧ್ಯಾತ್ಮಿಕ ಸಾಧನಾ ಸಪ್ತಾಹ, ದಾಸಬೋದ ಪಠಣ ಮತ್ತು ನಿತ್ಯ ಉಪಾಸನಾ ಕಾರ್ಯಕ್ರಮಗಳು ನಡೆಯುವದು.

No comments:

Post a Comment

Test

Test 1