Friday, October 8, 2010

Adhikara Hastantara

Terdal 06-10-2010
ಅಧಿಕಾರ ಹಸ್ತಾಂತರ;

ಕಳೆದ ಐದು ವರ್ಷಗಳಿಂದ ತೇರದಾಳ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ ಪಿ, ಎಮ್, ಪತ್ತಾರ ಅವರು ಇಂದು ಬುಧವಾರ ಮಧ್ಯಾನ್ಹ ನೂತನ ಸಿಆರ್ ಪಿ ಆರ್.ಟಿ ಪೋತದಾರ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಹಿಂದೆ ತೇರದಾಳ ವಲಯದ ಎಲ್ಲ ಶಿಕ್ಷಕ/ಕಿಯರು ಸಹಕಾರ ನೀಡಿದ್ದಕ್ಕೆ ಕೃತಜ್ಞತೆಗಳನ್ನು ಪಿ. ಎಮ್, ಪತ್ತಾರ ಅರ್ಪಿಸಿದರು. ಸರಕಾರಿ ಕನ್ನಡ ಮಾದರಿ ಶಾಲೆ ಮುಖ್ಯೋಪಾದ್ಯಾಯನಿಯರು ಪಾಲ್ಗೊಂಡಿದ್ದರು. ಜಿ.ಎಮ್.ಮೋಪಗಾರ ವಂದಿಸಿದರು.

No comments:

Post a Comment

Test

Test 1