Saturday, January 24, 2009

ಹಿಂದೂ ಜಾಗರಣ ವೇದಿಕೆಯ ರತಯಾತ್ರೆ

22 ಜ ಪ್ರಭು ಶಿರಗೂರ
ಇಂದು ತೇರದಾಳದಲ್ಲಿ ಹಿಂದೂ ಜಾಗರಣ ವೇದಿಕೆಯ ರತಯತ್ರೆಯನ್ನು ತೇರದಾಳ ನಗರದ ಸಮಸ್ತ ಹಿಂದೂ ಜನತೆ ಸಕಲ ಗೌರವಾದರಗಳೊಂದಿಗೆ ಸ್ವಾಗತಿಸಿಕೊಂಡರು. ಭಯೋತ್ಪಾದನೆ, ಮತಾಂತರ, ಕ್ರಿಚ್ಶ್ಚಿಯನ್ ಮಿಷನರಿಗಳ ಅಟ್ಟಹಾಸ ಹಾಗೂ ಸೆಕ್ಯುಲರ್ವಾದಿಗಳ ತುಳಿತಕ್ಕೆ ಒಳಗಾಗಿರುವ ಹಿಂದೂ ಸಮಾಜವನ್ನು ಜಗ್ರತಿಗೊಲಿಸುವ ಉದ್ದೇಶದಿಂದ ಈ ರತಯತ್ರೆಯ್ನ್ನು ಹಿಂದೂ ಜಾಗರಣ ವೇದಿಕೆಯು ಕಳೆದ 2 ವಾರಗಳಿಂದ ಎಲ್ಲ ಊರುಗಳಲ್ಲಿ ಸಂಚರಿಸಿ ತನ್ನ ಸಂದೇಶವನ್ನು ಸಾರಿ ಹೇಳುತ್ತಿದೆ.
ನಗರಕ್ಕೆ ಅಗಮಿಸಿದಂತಹ ರತಯತ್ರೆಯನ್ನು ಮೋಟರ್ ಬೈಕುಗಳ ರ್ಯಾಲಿಯ ಮೂಲಕ ಸ್ವಾಗತಿಸಲಾಯಿತು. ಅಲ್ಲಿಂದ ನಗರದ ಪ್ರಮುಖ ಭಿದಿಗಳಲ್ಲಿ ಸಂಚರಿಸಿ, ಪೆಠೆಯ ಮುಖ್ಯಭಾಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಸ್ವತಂತ್ರ ಶಿನ್ಧೆಯವರು ಆಗಮಿಸಿದ್ದರು, ಅವರು ತಮ್ಮ ವಿಶೇಷ ಶೈಲಿಯಲ್ಲಿಯಲ್ಲಿ ಬಾಷಣವನ್ನು ನಡೆಸಿ ಹಿಂದೂ ಸಮಾಜದ ಈಗಿನ ಪರಿಸ್ಥಿತಿಯ ಗಂಬಿರತೆಯ ಬಗ್ಗೆ ಉದಾಹರಣೆಯ ಸಮೇತವಾಗಿ ಇಎಲ್ಲರ ಮನಮುಟ್ಟುವಂತೆ ತಿಳಿಯ ಹೇಳಿದರು ಮತ್ತು ಅನ್ಯ ದರ್ಮಿಯರ ಹಿಂದೂ ದರ್ಮದ ಮೇಲಿನ ಅತ್ಯಾಚಾರದ ಕುರಿತು ಅವರು ಹೇಳಿದರು. ಮುಂಬರುವ ದಿನಗಳಲ್ಲಿ ಸಂಘವು ಇದಕ್ಕೆ ದಿವ್ಯೊಶದವಾಗಲಿದೆಯಂದು ಅವರು ಹೇಳಿದರು. ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಪ್ರಫುಲ್ಲದಾದಾದ ದೇಶಪಾಂಡೆ ಮತ್ತು ಬರ್ಮು ನಶಿಯವರು ಉಪಸ್ಥಿತರಿದ್ದರು, ಕಾರ್ಯಕ್ರಮದ ನಿರುಪನೆಯನ್ನು mallu ಬಲಿಕಯಿಯವರು ನೆರವೇರಿಸಿದರು.

No comments:

Post a Comment

Test

Test 1