Thursday, January 22, 2009

ರಾಷ್ಟ್ರ ಮಟ್ಟದ ಕಬಡ್ಡಿಯಲ್ಲಿ ಶ್ರೀಶೈಲ ಪ್ರಥಮ .....




ಇಲ್ಲಿಯ ಜಿನಸೆನಚಾರ್ಯ ವಿದ್ಯಾಮಂಡಲ ಶಿಕ್ಷಕರ ತರಬೇತಿ ಸಂಸ್ಥೆಯ ಪ್ರಥಮ ವರ್ಷದ ಡಿ. ಇಡಿ ಪ್ರಶಿಕ್ಷನರ್ತಿ ಶ್ರೀಶೈಲ ರಾಮಪ್ಪ ಮಳಲಿ ಬಿಜಾಪುರದಲ್ಲಿ ಇಚೆಗೆ ನಡೆದ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಕರ್ನಾಟಕದಿಂದ ಪ್ರತಿನಿಧಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ.

No comments:

Post a Comment

Test

Test 1