Thursday, March 31, 2011

ತೇರ್ದಾಳದ ಗಂಗಾಧರ ಪತ್ತಿನ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ.

ಅಧ್ಯಕ್ಷರಾಗಿ ಶ್ರೀ ಗಂಗಪ್ಪಾ ದುಂ. ಬಾಗಿ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಕಲಾವತಿ ವಿ. ಖವಾಸಿ.

ತೇರ್ದಾಳದ ಗಂಗಾಧರ ಅರ್ಬನ ಕೋ ಆಪ್‍ರೆಟಿವ ಪತ್ತಿನ ಸಹಕಾರಿ ಬ್ಯಾಂಕಿನಲ್ಲಿ ಸನ್ ೨೦೧೧-೧೩ ಅವಧಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಯಿತು

ಅಧ್ಯಕ್ಷರಾಗಿ ಶ್ರೀ ಗಂಗಪ್ಪಾ ದುಂ. ಬಾಗಿ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಕಲಾವತಿ ವಿ. ಖವಾಸಿ. ಅವಿರೋಧವಾಗಿ ಆಯ್ಕೆಗೊಂಡಿದ್ದಾರೆಂದು ಎಮ್. ಎಸ್. ಹೊಸಮನಿ, ಬ್ಯಾಂಕಿನ ಮುಖ್ಯಾಧಿಕಾರಿಗಳು ತಿಳಿಸಿದರು.

No comments:

Post a Comment

Test

Test 1